ವಿಜಯ ಸಂಘರ್ಷ ನ್ಯೂಸ್
ಶಿವಮೊಗ್ಗ: ಹೆಚ್ಚುವರಿ ಪೊಲೀಸ್ ಅಧಿಕ್ಷಕರಾಗಿ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ವರ್ಗಾವಣೆಯಾಗಿ ಅಧಿಕಾರವಹಿಸಿಕೊಂಡ ರಮೇಶ್ ಕುಮಾರ್. ನಗರದ ಜೆಸಿಐ ಶಿವಮೊಗ್ಗ ಸಹ್ಯಾದ್ರಿ. ಜೆ ಎ ಸಿ. ಸದಸ್ಯರು ಹಾಗೂ ಇತರೆ ಜೆಸಿಐ ಘಟಕದ ಪದಾಧಿಕಾರಿ ಗಳು ಸದಸ್ಯರು ಜಿಲ್ಲಾ ವರಿಷ್ಠಾಧಿಕಾ ರಿಗಳ ಕಚೇರಿಯಲ್ಲಿ ಸ್ವಾಗತಿಸಿ ಅಭಿನಂದಿಸಿದರು.
ಜೆಎಸಿ ಯ ಶಿವಮೊಗ್ಗ ರಿಜನ್ ಚೇರ್ಮನ್ ದೀಪು, ವೈಸ್ ಛೇರ್ಮನ್ .ಡಿಕೆ ಶೇಷಗಿರಿ,ಮಲ್ಲೇಶ್,ಜಿ.ವಿಜಯ್ ಕುಮಾರ್, ಗಾರ ಶ್ರೀನಿವಾಸ್, ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಘಟಕದ ಅಧ್ಯಕ್ಷ ಜಿ ಗಣೇಶ. ನವೀನ್ ತಲಾರಿ, ಸಿರಿ ಗೌರಿ ಉಪಸ್ಥಿತರಿದ್ದರು.
Tags
ಶಿವಮೊಗ್ಗ ನ್ಯೂಸ್