ಮುಖಪುಟಭದ್ರಾವತಿ ಕನ್ನಡ ರಾಜ್ಯೋತ್ಸವ ಗೂಡ್ಸ್ ಆಟೋ ಚಾಲಕರ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ byEditor -11/28/2024 08:30:00 PM 0 ವಿಜಯ ಸಂಘರ್ಷ ನ್ಯೂಸ್ ಭದ್ರಾವತಿ ಹಳೇನಗರದ ಸಂತೆ ಮೈದಾನದ ಸಮೀಪದ ಮಂಜುನಾಥ ಗೂಡ್ಸ್ ಆಟೋ ಚಾಲಕರ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ವತಿಯಿಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್ ಕುಮಾರ್, ಯುವ ಮುಖಂಡ ಬಿ ಎಸ್ ಗಣೇಶ್ ಮತ್ತಿತರನ್ನು ಸನ್ಮಾನಿಸಿ ಗೌರವಿಸಲಾಯಿತು. Tags ಭದ್ರಾವತಿ ಕನ್ನಡ ರಾಜ್ಯೋತ್ಸವ Facebook Twitter