ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಉಪಾಧ್ಯಕ್ಷರಾಗಿ ಸಾರ್ವಜನಿಕ ಆಸ್ಪತ್ರೆ ಆರೋಗ್ಯ ಇಲಾಖೆಯ ಕಚೇರಿ ಅಧೀಕ್ಷಕ ಕೆ.ರಮೇಶ್ ರವರನ್ನು ಸಂಘದ ಅಧ್ಯಕ್ಷ ಸಿದ್ದಬಸಪ್ಪ ನೇಮಕ ಮಾಡಿ ಅದೇಶಿಸಿದ್ದಾರೆ.
ಸಂಘಕ್ಕೆ ಆಯ್ಕೆಯಾದ ಇವರನ್ನು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ನೀಲೇಶ್ ರಾಜ್ ಸೇರಿದಂತೆ ನೌಕರರ ವರ್ಗ ಅಭಿನಂದಿಸಿದ್ದಾರೆ.
Congratulations sir 🎉
ಪ್ರತ್ಯುತ್ತರಅಳಿಸಿ