ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಡಾ:ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆಯ ಅಂಗವಾಗಿ ಸೈಲ್-ವಿಐಎಸ್ಎಲ್ ವತಿಯಿಂದ ಏ: 14 ರ ಸೋಮವಾರ ಮದ್ಯಾಹ್ನ 2 ಘಂಟೆಯಿoದ ಸಂಜೆ 5 ಘಂಟೆವರೆಗೆ ಸಾರ್ವಜನಿಕರಿಗೆ 750 ಹೈಬ್ರೀಡ್ ನುಗ್ಗೆ, ಪಪಾಯ, ತುಳಸಿ ಮತ್ತು ಹೊಂಗೆ ಸಸಿಗಳನ್ನ ವಿಐಎಸ್ಎಲ್ ಕಾರ್ಖಾನೆ ಮುಖ್ಯದ್ವಾರದ ಬಳಿ ಉಚಿತವಾಗಿ ವಿತರಿಸಲಾಗುವುದು. ಆಸಕ್ತರು ಸಸಿಗಳನ್ನು ಸ್ವೀಕರಿಸಲು ಕೋರಲಾಗಿದೆ.