ಭದ್ರಾವತಿ-ಐಶ್ವರ್ಯ ಶರ್ಮ ರವರಿಗೆ ಕಲಾ ಕ್ಷೇತ್ರದ ರಾಷ್ಟ್ರಪ್ರಶಸ್ತಿ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಹಳೇನಗರದ ಭೂತನ ಗುಡಿ ನಿವಾಸಿ ಐಶ್ವರ್ಯ ಶರ್ಮ ಇವರಿಗೆ ಬೆಂಗಳೂರಿನ ಅನ್ವೇಷಣೆ ಸಾಂಸ್ಕೃತಿಕ ಅಕಾಡೆಮಿ ಕೊಡ ಮಾಡುವ ರಾಷ್ಟ್ರಪ್ರಶಸ್ತಿಗೆ ಭಾಜನರಾಗಿ ದ್ದಾರೆ. 

ಕಳೆದ 10 ವರ್ಷಗಳಿಂದ ಚಿತ್ರಕಲೆ, ಮೆಹೆಂದಿ & ಟ್ಯಾಟೊ ಕಲೆಯಲ್ಲಿ ತೊಡಗಿರುವ ಇವರ ಸೇವೆಯನ್ನು ಗುರುತಿಸಿ ರಾಷ್ಟ್ರಪ್ರಶಸ್ತಿ ದೊರಕಿದೆ. ಬಾಲ್ಯದಿಂದಲೂ ಕಲೆಯ ಗೀಳು ಹಚ್ಚಿಕೊಂಡ ಇವರು. ಹಲವಾರು ಪ್ರಶಸ್ತಿಗಳು ಲಭಿಸಿವೆ. ಅನ್ವೇಷಣೆ ಸಾಂಸ್ಕೃತಿಕ ಅಕಾಡೆಮಿ ಕೊಡ ಮಾಡುವ ರಾಷ್ಟ್ರಪ್ರಶಸ್ತಿಗೆ ಭಾಜನ ರಾದ ಇವರಿಗೆ ನಗರದ ವಿವಿಧ ಸಂಘ ಸಂಸ್ಥೆಗಳು ಅಭಿನಂದಿಸಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು