ಏಪ್ರಿಲ್, 2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕ್ರೈಸ್ತ ಧರ್ಮಗುರುಗಳ ಆಶೀರ್ವಾದ ಪಡೆದ ಜೆಡಿಎಸ್ ಅಭ್ಯರ್ಥಿ ಶಾರದಾ ಅಪ್ಪಾಜಿ

ವಿಜಯ ಸಂಘರ್ಷ  ಭದ್ರಾವತಿ :ಕ್ರೈಸ್ತ ಧರ್ಮಗುರುಗಳಾದ ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮಾಧ್ಯ ಕ್ಷರಾದ ಪೂ…

ಶಾಸಕರು ಸಚಿವರಾಗಲು- ಅವಳಿ ಕಾರ್ಖಾನೆಗಳ ಉಳಿವಿಗಾಗಿ ವೆಳ್ಳಾಗಂಣಿ ದೇವಾಲಯದಲ್ಲಿ ಮೊಣಕಾಲೂರಿ ಪ್ರದಕ್ಷಿಣೆ

ವಿಜಯ ಸಂಘರ್ಷ  ಭದ್ರಾವತಿ: ಕ್ಷೇತ್ರದ ಶಾಸಕ ಬಿ.ಕೆ.ಸಂಗಮೇಶ್ವರ್ ರವರು 2023 ರ ವಿಧಾನಸಭಾ ಚುನಾವಣೆಯಲ…

ಭದ್ರಾವತಿ: ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಗುರುವಾರ ಸಂಜೆ ನಗರದ ಕಾಂಚನ ಹೋಟೆಲ್ ಸಭಾಂಗಣದಲ್ಲಿ ಏ:14ರಂದು ಭಾರತರತ್ನ ಡಾ: ಬಿಆರ್ ಅಂಬೇಡ್ಕರ್ ಅವರ ಜನ್ಮದಿನಾಚರಣೆ ಆಚರಿಸಲು ತೀರ್ಮಾನಿಸಲಾಯಿತು. ಪ್ರಗತಿಪರ ಸಂಘಟನೆ ಮುಖಂಡ ಸುರೇಶ್ ನೇತೃತ್ವ ವಹಿಸಿದ್ದರು. ಏ:14 ರ ಬೆಳಿಗ್ಗೆ 10:30 ಕ್ಕೆ ಒಂದು ಬಾಬಾ ಸಾಹೇಬರ ವಿಚಾರ ಮಂಥನ ಕಾರ್ಯಕ್ರಮವನ್ನು ಆಯೋಜಿಸಲು ತೀರ್ಮಾನಿಸಲಾಯಿತು. ಭದ್ರಾವತಿಯ ಎಲ್ಲಾ ದಲಿತ ಪರ ಹಾಗೂ ಪ್ರಗತಿಪರ ಸಂಘಟನೆಗಳೆಲ್ಲ ಒಗ್ಗೂಡಿಸಿ ಬೃಹತ್ ಕಾರ್ಯಕ್ರಮ ವನ್ನು ಒಂದೇ ವೇದಿಕೆ ಅಡಿಯಲ್ಲಿ ನಡೆಸುವಂತೆ ತೀರ್ಮಾನಿಸಲಾಯಿತು. ಸಭೆಯಲ್ಲಿ ಮೋಚಿ ಮಹಿಳಾ ಸಮಾಜ, ಜಯ ಕರ್ನಾಟಕ ಸಂಘಟನೆ, ಆದಿ ದ್ರಾವಿಡ ತಮಿಳು ಹಿತರಕ್ಷಣ ಸಮಿತಿ, ಛಲವಾದಿ ಮಹಾಸಭಾ, ನಾಲ್ವಡಿ ಕೃಷ್ಣರಾಜ ಒಡೆಯರ್ ಕ್ಷೇಮಾಭಿವೃದ್ಧಿ ಸಂಘ, ತೆಲುಗು ಕ್ರಿಶ್ಚಿಯನ್ ಅಸೋಸಿ ಯೇಷನ್, ವಿಐಎಸ್ಎಲ್ ಕಂಟ್ರಾಕ್ಟ್ ವರ್ಕರ್ಸ್ ಯೂನಿಯನ್, ದಲಿತ ನೌಕರರ ಒಕ್ಕೂಟ, ಬಾಪೂಜಿ ಹರಿಜನ ಸೇವಾ ಸಂಘ, ಕರ್ನಾಟಕ ಜನ ಸೈನ್ಯ, ಪೌರಕಾರ್ಮಿಕ ಸಂಘ, ಬಿಪಿಎಲ್ ಸಂಘಟನೆಗಳ ಮುಖಂಡ ರಾದ ಎನ್ ಕೃಷ್ಣಪ್ಪ, ಟಿ ರಮೇಶ್, ಡಿ ರಾಜು, ಬಿ. ರಮೇಶ್, ಚಂದ್ರಣ್ಣ, ಮಸ್ತಾನ್ ಮುಂತಾದವರಿದ್ದರು.

ವಿಜಯ ಸಂಘರ್ಷ ಭದ್ರಾವತಿ: ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಗುರುವಾರ ಸಂಜೆ ನಗರದ ಕಾಂಚನ ಹೋಟೆಲ್ ಸಭ…

ಬೆರೆಯದೆ ಮನವೇ...

ವಿಜಯ ಸಂಘರ್ಷ ಚದುರಿ ಹೋದ ಮೋಡ ಮತ್ತೆ ಕಲೆಯಲಾರದೇ...  ಒಡೆದು ಹೋದ ಮನವು ಮತ್ತೆಸೇರಲಾರದೇ..  ನಾನೇ ಮೇಲು ಎಂಬೀ ಮ…

ಇನ್ನಷ್ಟು ಪೋಸ್ಟ್‌ಗಳನ್ನು ಲೋಡ್ ಮಾಡಿ
ಯಾವುದೇ ಫಲಿತಾಂಶಗಳು ಕಂಡುಬಂದಿಲ್ಲ